ರಾಹುಲ್ ಲೋಕಸಭಾ ಸದಸ್ಯತ್ವ ಮರುಸ್ಥಾಪನೆ ಪ್ರಶ್ನಿಸಿದ್ದ ವಕೀಲ: ಸುಪ್ರೀಂ ತರಾಟೆ<br /><br />► ನ್ಯಾಯಾಧೀಶರ ಕೋಪಕ್ಕೆ ಗುರಿಯಾದ ವಕೀಲ ಅಶೋಕ್ ಪಾಂಡೆ <br /><br />► ಅರ್ಜಿದಾರರಿಗೆ 1 ಲಕ್ಷ ರೂ. ವೆಚ್ಚ ವಿಧಿಸಿದ ಸುಪ್ರೀಂ ಕೋರ್ಟ್ <br /><br />► ಅರ್ಜಿ ಸಲ್ಲಿಸುವಾಗ 100 ಬಾರಿ ಯೋಚಿಸಿ ಎಂದ ಕೋರ್ಟ್<br /><br />#varthabharati #SupremeCourt #RahulGandhi